ಏಕಾಂಗಿ   ಪಾದಯಾತ್ರೆ 

560 KMS

.............................................................................

ನಂದಿ ಕೂಗು ಅಭಿಯಾನದ ಅಡಿಯಲ್ಲಿ 

"ನಂದಿಯಿಂದ ನಾವೆಲ್ಲರೂ ಒಂದು"

  ಎಂಬ ವೈಜ್ಞಾನಿಕ ವಿಚಾರದ ಕುರಿತು ಜನಜಾಗೃತಿಗಾಗಿ ವಿಜಯಪುರದಿಂದ ಬೆಂಗಳೂರು ವರೆಗೆ ಬಸವರಾಜ ಬಿರಾದಾರ ಅವರು 560 ಕಿಲೋಮೀಟರ್ ಏಕಾಂಗಿ ಪಾದಯಾತ್ರೆಯನ್ನು ದಿನಾಂಕ: 23-08-25 ರಿಂದ 14-09-25 ರ ವರೆಗೆ ಕೈಗೊಂಡಿದ್ದಾರೆ.