ಮಣ್ಣು ಮತ್ತು ರೈತರ ರಕ್ಷಣೆಯ ಹೊಣೆ ಹೊತ್ತ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು

ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ "ಮಣ್ಣು ಪುನಶ್ಚೇತನ ಕಾನೂನು" ವ್ಯವಸ್ಥಿತವಾಗಿ ಅನುಷ್ಠಾನವಾದರೆ ರೈತರ ಹಲವು ಸಮಸ್ಯೆಗಳಿಗೆ  ಪರಿಹಾರ ಸಿಗಲು ಸಾಧ್ಯ.‌ ಈ ಅಭಿಯಾನಕ್ಕೆ ಜಗತ್ತಿನ 400 ಕೋಟಿ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತರು ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಿ ಕಾನೂನು ಅನುಷ್ಠಾನ ಆಗುವಂತೆ ಮಾಡುವ ಸೂಕ್ತ ಸಮಯವೇ ಚುನಾವಣೆ ಸಮಯ. ರೈತರು ಮತ್ತು ಇತರ ಪ್ರಗತಿಪತರ ಸಂಘ ಸಂಸ್ಥೆಗಳ ಮೂಲಕ ಚುನಾವಣೆ ಸಂದರ್ಭದಲ್ಲಿ ಕೃಷಿ ಲಾಭದಾಯಕವಾಗುವ ಯೋಜನೆ ಜಾರಿಗಾಗಿ ಬೇಡಿಕೆ ಸಲ್ಲಿಸುವ "ಪತ್ರ ಚಳುವಳಿ" ಯನ್ನು  ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದ ಉದ್ದೇಶವನ್ನು ಎಲ್ಲ ಪ್ರಜೆಗಳಿಗೆ ತಿಳಿಸುವ ಜವಾಬ್ದಾರಿ ಹೊತ್ತು ಸದರಿ ವಿಷಯದ ಕುರಿತು ಸುದ್ದಿ ಮಾಡುತ್ತಿರುವ ಎಲ್ಲ ಮಾಧ್ಯಮ‌ ಮಿತ್ರರಿಗೆ ಅನಂತ ಧನ್ಯವಾದಗಳು. 

ಪ್ರಜಾವಾಣಿ, 29-04-2023 

ಸಂದರ್ಶನ ದಿನಪತ್ರಿಕೆ, ದಿನಾಂಕ:30-04-2023 

ಯುದಯವಾಣಿ, 02-04-2023

ಸಂದರ್ಶನ ದಿನ ಪತ್ರಿಕೆ

ಸಂದರ್ಶನ ದಿನ ಪತ್ರಿಕೆ

ಸಂದರ್ಶನ ದಿನ ಪತ್ರಿಕೆ

ಸಂದರ್ಶನ ದಿನ ಪತ್ರಿಕೆ