"ಇಂದು ಈ ಭೂಮಿಯ ಮೇಲೆ‌ ಮಾಡಲೇಬೇಕಾದ‌ ಮೊದಲ ಕೆಲಸವೇ ಮಣ್ಣು ಉಳಿಸುವುದಾಗಿದೆ"

ರೈತ ಮಿತ್ರ ಸಂಸ್ಥೆ

ಸಂಘ ಸಂಸ್ಥೆಗಳು  ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಮಣ್ಣು ಉಳಿಸಿ ಅಭಿಯಾನದ ಕುರಿತು ಜನಜಾಗೃತಿ ಮೂಡಿಸಲು ಕೇವಲ 11 ನಿಮಿಷ ಸಮಯ ನೀಡುವ ಮೂಲಕ ರೈತ ಮಿತ್ರ ಸಂಸ್ಥೆ  ಎಂಬ ಬಿರುದನ್ನು ಪಡೆಯಬಹುದು. 

ತಮ್ಮ ಸಂಘ ಸಂಸ್ಥೆಗಳ‌ ಹೆಸರನ್ನು ನೋಂದಾಯಿಸಿ ಸಂಪರ್ಕಿಸಿ

+91 94493 03880